ಹೈಸ್ಕೂಲ್ ನಲ್ಲಿ ಓದುತ್ತಿದ್ದಾಗ, ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಬರೆದ ಒಂದು ಪುಟ್ಟ ಚುಟುಕು. ಹಾ! ಅಂದ ಹಾಗೆ, "ಚುಟುಕುಗಳ ಬ್ರಹ್ಮ" ದಿನಕರ ದೇಸಾಯಿಯವರ ಚುಟುಕುಗಳೆಂದರೆ ನನಗೆ ತುಂಬಾ ಇಷ್ಟ. ನನ್ನ ಚುಟುಕುಗಳಿಗೆ ಸ್ಪೂರ್ತಿ ಅವರು. (ಬರೆಯುವ ಪ್ರಯತ್ನಕ್ಕೆ).ಶಾಲಾ ದಿನಗಳಲ್ಲಿ ಬರೆಯುತ್ತಿದ್ದ ಪ್ರತಿಯೊಂದು ಕಥೆ, ಪ್ರಬಂಧ, ಭಾಷಣಗಳಲ್ಲಿ ಕಡಿಮೆ ಎಂದರು ೩-೪ ದೇಸಾಯಿಯವರ ಚುಟುಕುಗಳು ಇರುತ್ತಿದ್ದವು.
ವಿಪರ್ಯಾಸ
" ಓ ಪ್ರಕೃತಿಮಾತೆ!
ನಿನ್ನುಳಿವೆ ನನ್ನುಳಿವು
ಎಂದುಕೊಳ್ಳುವ ಮಾನವ,
ಓ ಪ್ರಕೃತಿಮಾತೆ!
ನಿನ್ನಳಿವೆ ನನ್ನಳಿವು
ಎಂದೇಕೆ ಅಂದುಕೊಳ್ಳಲಾರ?? "
ಚಂದದ ಬ್ಲಾಗು ವಿದ್ಯಾ.. Keep it up!
ReplyDeleteಬರೀತಾ ಇರು ಹಿಂಗೆ :-)
ಥ್ಯಾಂಕ್ಸ್ ಪೂರ್ಣಿಮಾ. ನಿಂದು ಬ್ಲಾಗ್ ಓದದೆ, ಚೊಲೋ ಇದ್ದು.
ReplyDelete