ನನ್ನ ಬಗ್ಗೆ...

My photo
ಬೆಂಗಳೂರು , ಕರ್ನಾಟಕ, India
ಹುಟ್ಟಿದ್ದು, ಬೆಳೆದಿದ್ದು ಉತ್ತರ ಕನ್ನಡ ಜಿಲ್ಲೆಯ, ಯಲ್ಲಾಪುರದ ಸಮೀಪ ಒಂದು ಹಳ್ಳಿಯಲ್ಲಿ. ಓದಿದ್ದು, ಯಲ್ಲಾಪುರ, ಉಜಿರೆ, ರಾಣೆಬೆನ್ನೂರಿನಲ್ಲಿ. ಕೈ ಹಿಡಿದಿದ್ದು ಉತ್ತರ ಕನ್ನಡ ಜಿಲ್ಲೆಯ, ಸಿದ್ದಾಪುರದ ಹತ್ತಿರದ ಒಂದು ಹಳ್ಳಿಯವರನ್ನು. ನೆಲೆಸಿದ್ದು ಬೆಂಗಳೂರಿನಲ್ಲಿ. ವೃತ್ತಿಯಲ್ಲಿ, ಅಭಿಯಂತರಳು (ಇಂಜಿನಿಯರ್), ಪ್ರವೃತ್ತಿಗಳು ಅನೇಕ. ಮನಸ್ಸಿಗೆ ತೋಚಿದ್ದನ್ನು ಹಂಚಿಕೊಳ್ಳುವ ಆಸೆಯಿಂದ ಇಲ್ಲಿದ್ದೇನೆ. ಓದಿ, ತಪ್ಪಿದ್ದಲ್ಲಿ ತಿದ್ದಿ, ಪ್ರೋತ್ಸಾಹಿಸಿ :)

December 22, 2010

ಬಿಟ್ಟಿ ಸಲಹೆ -- 1

[ ಹೌದು, ಹೆಸರೇ ಹೇಳುವಂತೆ ನನ್ನ ಕೆಲವು ಬಿಟ್ಟಿ ಸಲಹೆಗಳನ್ನು ಬರೆಯುತ್ತಿದ್ದೇನೆ. ಇಷ್ಟವಾದರೆ ನೀವೂ ಮಾಡಿ ನೋಡಿ.]

ಕೂದಲು ಉದುರುವಿಕೆಗೆ:

ತಲೆಕೂದಲು ತುಂಬಾ ಉದುರುತ್ತಿದೆಯಾದರೆ, 100 ml  ಬಾದಾಮಿ ಎಣ್ಣೆಗೆ, 100 ml  ಆಲಿವ್ ಎಣ್ಣೆ ಬೆರೆಸಿ, ಕೂದಲ ಬುಡಕ್ಕೆ ತಿಕ್ಕಿ ಮಸಾಜ್ ಮಾಡಿ, ಒಂದು ರಾತ್ರಿ ಬಿಟ್ಟು ಸ್ನಾನ ಮಾಡಿ. ಉದುರುವಿಕೆ ಕಡಿಮೆಯಾಗುತ್ತದೆ.

No comments:

Post a Comment