ನನ್ನ ಬಗ್ಗೆ...

My photo
ಬೆಂಗಳೂರು , ಕರ್ನಾಟಕ, India
ಹುಟ್ಟಿದ್ದು, ಬೆಳೆದಿದ್ದು ಉತ್ತರ ಕನ್ನಡ ಜಿಲ್ಲೆಯ, ಯಲ್ಲಾಪುರದ ಸಮೀಪ ಒಂದು ಹಳ್ಳಿಯಲ್ಲಿ. ಓದಿದ್ದು, ಯಲ್ಲಾಪುರ, ಉಜಿರೆ, ರಾಣೆಬೆನ್ನೂರಿನಲ್ಲಿ. ಕೈ ಹಿಡಿದಿದ್ದು ಉತ್ತರ ಕನ್ನಡ ಜಿಲ್ಲೆಯ, ಸಿದ್ದಾಪುರದ ಹತ್ತಿರದ ಒಂದು ಹಳ್ಳಿಯವರನ್ನು. ನೆಲೆಸಿದ್ದು ಬೆಂಗಳೂರಿನಲ್ಲಿ. ವೃತ್ತಿಯಲ್ಲಿ, ಅಭಿಯಂತರಳು (ಇಂಜಿನಿಯರ್), ಪ್ರವೃತ್ತಿಗಳು ಅನೇಕ. ಮನಸ್ಸಿಗೆ ತೋಚಿದ್ದನ್ನು ಹಂಚಿಕೊಳ್ಳುವ ಆಸೆಯಿಂದ ಇಲ್ಲಿದ್ದೇನೆ. ಓದಿ, ತಪ್ಪಿದ್ದಲ್ಲಿ ತಿದ್ದಿ, ಪ್ರೋತ್ಸಾಹಿಸಿ :)

November 29, 2017

ಅಳಿಲು ಸೇವೆ -- 2

ಸೂರ್ಯನ ಕಿರಣಗಳ ಶಕ್ತಿ ಅಪಾರ. ಅವುಗಳನ್ನು ಸರಿಯಾಗಿ ಬಳಸಿಕೊಂಡರೆ ತುಂಬಾ ಪ್ರಯೋಜನಕಾರಿ.
ನಾವು ಸೋಲಾರ್ ವಾಟರ್ ಹೀಟರ್ ಉಪಯೋಗಿಸುತ್ತೇವೆ, ಮತ್ತೆ ನೀವು?

ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ

ಸ್ವಲ್ಪ ದಿನಗಳ ಹಿಂದೆ ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಒಂದು ಚಿಕ್ಕ ಲೇಖನ.

November 26, 2017

ಅಂದುಕೊಳ್ಳುವುದೇ ಒಂದು, ಆಗುವುದೇ ಒಂದು

ನಿಜ, ಕೆಲವು ಸಲ ಅಂದುಕೊಳ್ಳುವುದೇ ಒಂದು, ಆಗುವುದೇ ಒಂದು.
ಇನ್ನು ಮೇಲೆ ಜಾಸ್ತಿ ಬರೆಯಬೇಕೆಂದು ಅಂತ ನಾನು ಅಂದುಕೊಂಡಿದ್ದು, ಆದರೆ ಬರೆದಿದ್ದು ಮಾತ್ರ ಏನೂ ಇಲ್ಲ. ನೋಡ ನೋಡುತ್ತಾ ದಿನಗಳು ಉರುಳಿವೆ. ಇನ್ನು ತಡ ಮಾಡುವ ಹಾಗಿಲ್ಲ, ಏನಾದರೂ ಮಾಡಬೇಕೆಂಬ ಉತ್ಸಾಹದಿಂದ ಬಂದಿದ್ದ್ದೇನೆ, ಮುಂದುವರೆಸಲು ಪ್ರೋತ್ಸಾಹಿಸಿ :)