ಇದೊಂದು ಹೊಸ ಅಂಕಣ (?) ದ ಪ್ರಯೋಗ. ಹೆಸರೇ ಹೇಳುವಂತೆ, ಮುಂದಿನ ಪೀಳಿಗೆಗಾಗಿ ಅಥವಾ ನಮ್ಮ ಮುಂದಿನ ದಿನಗಳಿಗಾಗಿ ನನ್ನ ಚಿಕ್ಕ ಸೇವೆ. ಎಂದಿನಂತೆ ತಪ್ಪಿದಲ್ಲಿ ತಿದ್ದಿ, ಪ್ರೋತ್ಸಾಹಿಸಿ, ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿರಾ ಎಂದುಕೊಳ್ಳುತ್ತಾ ...
ನನ್ನ ಬಗ್ಗೆ...
- ವಿದ್ಯಾ ರಮೇಶ್
- ಬೆಂಗಳೂರು , ಕರ್ನಾಟಕ, India
- ಹುಟ್ಟಿದ್ದು, ಬೆಳೆದಿದ್ದು ಉತ್ತರ ಕನ್ನಡ ಜಿಲ್ಲೆಯ, ಯಲ್ಲಾಪುರದ ಸಮೀಪ ಒಂದು ಹಳ್ಳಿಯಲ್ಲಿ. ಓದಿದ್ದು, ಯಲ್ಲಾಪುರ, ಉಜಿರೆ, ರಾಣೆಬೆನ್ನೂರಿನಲ್ಲಿ. ಕೈ ಹಿಡಿದಿದ್ದು ಉತ್ತರ ಕನ್ನಡ ಜಿಲ್ಲೆಯ, ಸಿದ್ದಾಪುರದ ಹತ್ತಿರದ ಒಂದು ಹಳ್ಳಿಯವರನ್ನು. ನೆಲೆಸಿದ್ದು ಬೆಂಗಳೂರಿನಲ್ಲಿ. ವೃತ್ತಿಯಲ್ಲಿ, ಅಭಿಯಂತರಳು (ಇಂಜಿನಿಯರ್), ಪ್ರವೃತ್ತಿಗಳು ಅನೇಕ. ಮನಸ್ಸಿಗೆ ತೋಚಿದ್ದನ್ನು ಹಂಚಿಕೊಳ್ಳುವ ಆಸೆಯಿಂದ ಇಲ್ಲಿದ್ದೇನೆ. ಓದಿ, ತಪ್ಪಿದ್ದಲ್ಲಿ ತಿದ್ದಿ, ಪ್ರೋತ್ಸಾಹಿಸಿ :)
Subscribe to:
Post Comments (Atom)
good thought! Conserve Water Save Earth!
ReplyDeleteಬಟ್ಟೆ ಒಗೆಯಲು ಬಳಸುತ್ತೇವೆ. :-)
ReplyDeleteSwarna
ಒಳ್ಳೆಯ ಹೆಜ್ಜೆ....
ReplyDelete